Wednesday, October 6, 2010

ಎರಡು ಕವನ

----------------------------------------------------------------------------------------------------------------------------------------------------
ಯುಗ ಯುಗ ಕಳೆದ ನಂತರ ಎರಡು ಜೀವಗಳ ಮಿಲನ.....
ಮೊದಮೊದಲ ಭೇಟಿಯ ಆತುರ ಕಾತರ ತಲ್ಲಣ :P
ಇಬ್ಬರೂ ಹಾಗೆ ಇದ್ದರು ಬದಲಾಗಿದ್ದು ಜೀವನ :)
ಮನದೊಳಗೆ ಮನಸೋ ಇಚ್ಛೆ ಹುಟ್ಟುವ ಕಲ್ಪನೆಗಳ ಹಗರಣ :ಪ
ಹಣೆಬರಹದ ಎದುರು ಹುಚ್ಚು ಪ್ರೇಮದ ಕದನ !!!
ಪ್ರೇಯಸಿಯ ಕಂಡ ಪ್ರಿಯಕರನಿಗೆ ಎಲ್ಲಿಲ್ಲದ ರೋಮಾಂಚನ....
ಕಣ್ಣೀರು ಆನಂದ ಭಾಷ್ಪಗಳ ಸಮ್ಮಿಲನ....
ವಿರಹದ ಬೇಯ್ಗೆಯಲಿ ಬೆಂದ ಜೀವಗಳ ತಣಿಸಿತು ಆಲಿಂಗನ .....
ವಿಧಿಯ ಮೂಕವಾಗಿಸಿತು ಮುಗ್ಧ ಪ್ರೀತಿಯ ನರ್ತನ!! :)


--------------------------------------------------------------------------------------------------

ಯುಗ ಯುಗ ಕಳೆದ ನಂತರ ಎರಡು ಜೀವಗಳ ಮಿಲನ.....
ಮೊದಮೊದಲ ಭೇಟಿಯ ಆತುರ ಕಾತರ ತಲ್ಲಣ :P
ಇಬ್ಬರೂ ಹಾಗೆ ಇದ್ದರು ಬದಲಾಗಿದ್ದು ಜೀವನ :)
ಮನದೊಳಗೆ ಮನಸೋ ಇಚ್ಛೆ ಹುಟ್ಟುವ ಕಲ್ಪನೆಗಳ ಹಗರಣ :ಪ
ಹಣೆಬರಹದ ಎದುರು ಹುಚ್ಚು ಪ್ರೇಮದ ಕದನ !!!
ಪ್ರೇಯಸಿಯ ಕಂಡ ಪ್ರಿಯಕರನಿಗೆ ಎಲ್ಲಿಲ್ಲದ ರೋಮಾಂಚನ....
ಉದ್ವೇಗದಿ ನಡುರಸ್ತೆಯ್ಲೇ ಜಗವ ಮರೆಸಿದ ಆಲಿಂಗನ ........................................:P :)
ದೀಪವು ಹಸಿರಾಗಲು ಇಬ್ಬರ ನೆಲಕ್ಕುರುಳಿಸಿತು ಏನು ಅರಿಯದ ವಾಹನ !!!!!!!!!!!!!!!!!!!!!!!!!

ಅವಸರವೇ ಅಪಘಾತಕ್ಕೆ ಕಾರಣ ಅವಸರವೇ ಅಪಘಾತಕ್ಕೆ ಕಾರಣ !!!!!!!!!!!
--------------------------------------------------------------------------------------------------

4 comments:

  1. first one is exactly the same situation for all lovers during first few meets. Second one I did not like. :(
    Tragedy bedappa guru.

    ReplyDelete
  2. one doubt,
    experience inda kavanave? or just observation?
    I feel it is first one. :P

    ReplyDelete
  3. Ha Ha Ha Ha....Nanna standard reply to "experience aa" question: Omme aadare anubhava..Halavu baari aadare Kaavya :P

    ReplyDelete
  4. Feelings are expressed perfectly in the first one. Narration is also good.

    But second was not needed. Ganesha hellidha haage, tragedy aagbaardh aagiththu. :)

    ReplyDelete